ಮಳೆಬಿಲ್ಲು ಕಾರ್ಯಕ್ರಮ



ಆತ್ಮೀಯರೇ,
ಕರ್ನಾಟಕ ಶಿಕ್ಷಣ ಇಲಾಖೆಯು "ಕಲಿಕಾ ಚೇತರಿಕೆ" ಉಪಕ್ರಮ ಅನುಷ್ಠಾನಗೊಳಿಸಲು  ಅದಕ್ಕೆ ಪೂರಕವಾಗಿ ೧೪ ದಿನಗಳ ಪಾಕ್ಷಿಕ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಸೂಚಿಸಿದ್ದು, ಅದರ ಸುತ್ತೋಲೆ ಹಾಗೂ ಸಂಬಂಧಿಸಿದ ಕೈಪಿಡಿಯನ್ನು ತಾವೆಲ್ಲ ಕೆಳಗಿನ ಲಿಂಕ್ ಬಳಸಿ,ಪಡೆದುಕೊಳ್ಳಬಹುದು..
ಈ ಸಾಹಿತ್ಯವನ್ನು ತಾವೆಲ್ಲ ಸದುಪಯೋಗಪಡಿಸಿಕೊಳ್ಳಬೇಕಾಗಿ ವಿನಂತಿ..
                                      ಇಂತಿ ತಮ್ಮ ಸೇವಾಕಾಂಕ್ಷಿ
                                                  DEVUSIR
                                               9845690036
CLICK BELOW LINK FOR DETAILED INFORMATION

             ಮಳೆ ಬಿಲ್ಲು ಕಾರ್ಯಕ್ರಮ

Post a Comment

0 Comments
* Please Don't Spam Here. All the Comments are Reviewed by Admin.