ಆತ್ಮೀಯ ಸ್ನೇಹಿತರೇ,
ಡಯಟ್ ಬೆಳಗಾವಿ ವತಿಯಿಂದ ಕೋರೋನಾ ದ ಸಮಯದಲ್ಲಿ ಹೊರ ತಂದಿರುವ ಸಾಹಿತ್ಯಗಳನ್ನು ನಿಮ್ಮ ಓದಿಗಾಗಿ ನನ್ನ ಬ್ಲಾಗ್ ನಲ್ಲಿ ಅಪ್ಲೋಡ್ ಮಾಡುತ್ತಿರುವದು ನನಗೆ ಹೆಮ್ಮೆ ತರಿಸಿದೆ. " ಮನಸಿದ್ರೆ ಮಾರ್ಗ ೆ ಎನ್ನುವಂತೆ ಸನ್ಮಾನ್ಯ ಶ್ರೀ.ಎಂ.ಎಂ.ಸಿಂಧೂರ ಸರ್ ರವರ ನೇತೃತ್ವ & ಮಾರ್ಗದರ್ಶನ ಹಾಗೂ ಸಾಹಿತ್ಯ ರಚನೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡ ಡಯಟ್ ನ ಹಿರಿಯ ಉಪನ್ಯಾಸಕರಾದ ಶ್ರೀ ರಾಜೇಂದ್ರ ತೇರದಾಳ ಸರ್ ಅವರಿಗೆ ಹೃದಯ ಪೂರ್ವಕ ವಂದನೆಗಳು ಪರೋಕ್ಷವಾಗಿ ಸಹಾಯ ಸಹಕಾರ ನೀಡಿದ ಡಯಟ್ ನ ಎಲ್ಲ ಸಿಬ್ಬಂದಿ ಯವರಿಗೂ ವಂದನೆಗಳು.
ಈ ಸಾಹಿತ್ಯ ರಚನೆಯಲ್ಲಿ ಸಹಕಾರ ನೀಡಿದ ಎಲ್ಲಾ ಸಂಪನ್ಮೂಲ ಸ್ನೇಹಿತರಿಗೆ ನನ್ನ ವೈಯಕ್ತಿಕ ಅಭಿನಂದನೆಗಳು ಜೊತೆಗೆ ನನ್ನ ಬ್ಲಾಗ್ ಓದುಗರಾದ ತಮಗೂ ನನ್ನ ವಂದನೆಗಳು
ಸದಾ ನಿಮ್ಮ ಸೇವೆಯಲ್ಲಿDEVUSIRCELL: 9845690036
ಈ ಕೆಳಗೆ ತೋರಿಸಿರುವ ಸಾಹಿತ್ಯದ ಹೆಸರಿನ ಮೇಲೆ ಕ್ಲಿಕ್ಕಿಸಿ ನೀವೂ ಕೂಡ ಡೌನ್ ಲೋಡ್ ಮಾಡಿಕೊಳ್ಳಬಹುದು.
ಗಮನಿಸಿ: ಗುಲಾಬಿ ಬಣ್ಣದಿಂದ ತೋರಿಸಿದ ಲಿಂಕ್ ಗಳು ಹೊಸದಾಗಿ ಸೇರ್ಪಡೆಯಾಗಿರುವಂತಹವು
1] ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಮಣ್ಣೂರ -ಕೈಪಿಡಿ (Brochure)
3]ರಚನಾವಾದ (ಸಿ.ಸಿ.ಇ) ಕೈಪಿಡಿ (Brochure)
4] ಸಮನ್ವಯ ಶಿಕ್ಷಣ -ಕೈಪಿಡಿ (Brochure)
5] ರಾಷ್ಟ್ರೀಯ ಶಿಕ್ಷಣ ನೀತಿ- ಕೈಪಿಡಿ (Brochure)
6] ಸಮನ್ವಯ ಸಂಭ್ರಮ ಸಾಹಿತ್ಯ
8]ವೃತ್ತಿ ದರ್ಶಿನಿ *Newly updated
Very nice and informative blog
ReplyDeleteWishes to DIET Belagavi.
Thank you sir
DeleteSir,
ReplyDeleteAll information in one blog,great work. Thank you sir.
All in one good information sir
ReplyDelete